1 week ago
Breaking News, ವಿಶೇಷ
ನೀವು ದಿನದಲ್ಲಿ ಎಷ್ಟು ಚ್ಯೂಯಿಂಗ್ ಗಮ್ ತಿನ್ನುತ್ತೀರಾ? ನಿಮಗೆ ಗೊತ್ತೇ ನೀವು ಪ್ರತೀ ಸಲ ಚ್ಯೂಯಿಂಗ್ ಗಮ್ ತಿನ್ನುವಾಗ ಕುರಿಯ ಉಣ್ಣೆಯಿಂದ ಬರುವ ಕೊಬ್ಬನ್ನು ತಿನ್ನುತ್ತಿದ್ದೀರೆಂದು. ಹೌದು, ನಾವು ತಿನ್ನುವ ಚ್ಯೂಯಿಂಗ್ ಗಮ್ ‘ಲಾನೊಲಿನ್ (Lanolin)’ ಎಂಬ ಅಂಶವನ್ನು ಹೊಂದಿದೆ.ಲಾನೊನಿನ್ ಕುರಿಯ ಚರ್ಮದಿಂದ ಸ್ರವಿಸುವ ಒಂದು ರೀತಿಯ ಕೊಬ್ಬು, ಇದು ಕುರಿಯ ಉಣ್ಣೆಯುನ್ನು ತೇವಾಂಶದಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಈ ಕಾರಣಕ್ಕೆ ಲಾನೊಲಿನ್ ಅನ್ನು ಚರ್ಮದ ಉತ್ಪನ್ನಗಳನ್ನು ತಯಾರಿಸಲು ಬಳಸುತ್ತಾರೆ, ಆದರೆ …
Read More »
2 weeks ago
Breaking News, ವಿಶೇಷ
ಐಸ್ ಕ್ರೀಮ್ ನ್ನು ಅದರ ಬಾಕ್ಸ್ ನಿಂದ ತೆಗೆದು ಕೋನ್ ಅಥವಾ ಬೇರೆ ಪಾತ್ರೆಯೊಳಗೆ ಹಾಕಿದ ತಕ್ಷಣ ಕರಗಲು ಪ್ರಾರಂಭವಾಗುತ್ತದೆ. ಅದು ಕರಗುವ ಮುನ್ನ ಬೇಕೋ ಬೇಡವೋ ತಿಂದು ಮುಗಿಸಲೇಬೇಕು. ಆದರೆ ಈಗ ಜಪಾನಿನ ವಿಜ್ಞಾನಿಗಳು ನೀವು ತಿಂದು ಮುಗಿಸುವ ತನಕ ಕರಗದೇ ಇರುವ ರೀತಿಯ ಐಸ್ ಕ್ರೀಮ್ ತಯಾರಿಸಿದ್ದಾರೆ. ಜಪಾನಿನ ಕನಝಾವಾ ವಿಶ್ವವಿದ್ಯಾನಿಲಯದ ಸಂಶೋಧಕರು ಐಸ್ ಕ್ರೀಮ್ ಆಕಾರವನ್ನು ದೀರ್ಘಕಾಲ ಉಳಿಸುವಂತೆ, ಅದರ ಘನೀಕರಣ ಅವಧಿಯನ್ನು ಜಾಸ್ತಿ ಮಾಡಿ …
Read More »
3 weeks ago
Breaking News, ವಿಶೇಷ
ಢುಗ್… ಢುಗ್… ಢುಗ್… ಎಂದು ಇದು ರಸ್ತೆಯಲ್ಲಿ ಸದ್ದು ಮಾಡುತ್ತಾ ಬರುತ್ತಿದ್ದಾರೆ, ಪಾದಚಾರಿಗಳು, ಬಸ್, ಆಟೋ, ಲಾರಿಯಲ್ಲಿರುವವರು ಮಾತ್ರವಲ್ಲ, ಐಷಾರಾಮಿ ಕಾರುಗಳಲ್ಲಿ ಹೋಗುವವರು ಇದನ್ನೊಮ್ಮೆ ತಿರುಗಿ ನೋಡುತ್ತಾರೆ. ರಾಜಠೀವಿಯಿಂದ ಎಲ್ಲರನ್ನೂ ತನ್ನತ್ತ ಸೆಳೆಯುವ ಈ ಬೈಕ್ ಯಾವುದು ಎಂದು ನಿಮಗೆ ಗೊತ್ತಾಗಿರಬೇಕಲ್ಲ – ಅದುವೇ ‘ರಾಯಲ್ ಎನ್ ಫೀಲ್ಡ್ ಬೈಕ್’! ಈ ಒಂದು ಸಿಲಿಂಡರ್ ನ 4 ಸ್ಟ್ರೋಕ್ ಇರುವ ಬೈಕ್ ನ ಮೂಲ ಇಂಗ್ಲೆಂಡ್ ರೆಡಿಚ್ ನಲ್ಲಿರುವ ರಾಯಲ್ …
Read More »
4 weeks ago
Breaking News, ವಿಶೇಷ
ಇತ್ತೀಚೆಗೆ ಜರ್ಮನಿಯಲ್ಲಿ ಮೃತಪಟ್ಟ ಹುಡುಗಿಯೊಬ್ಬಳ ಫೇಸ್ ಬುಕ್ ಪೇಜ್ ತೆರೆಯಲು ಆಕೆಯ ಪೋಷಕರಿಗೆ ಅನುಮತಿ ನಿರಾಕರಿಸಲಾಗಿತ್ತು. ತನ್ನ ಮಗಳ ಸಾವಿಗೆ ಆಕೆಯ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಏನಾದರೂ ಸುಳಿವು ಸಿಗಬಹುದೇನೋ ಎಂದು ನೋಡಲು ಪೋಷಕರು ಪಾಸ್ ವರ್ಡ್ ಗಾಗಿ ಫೇಸ್ ಬುಕ್ ಮೊರೆ ಹೋಗಿದ್ದರು, ಆದರೆ ಇದಕ್ಕೆ ಒಪ್ಪಿಗೆ ಸಿಗಲಿಲ್ಲ. ಆಗ ಕೋರ್ಟ್ ಮೊರೆ ಹೋದ ಪೋಷಕರಿಗೆ ಅಲ್ಲೂ ನಿರಾಸೆ ಕಾದಿತ್ತು. ಯಾಕೆಂದರೆ ಫೇಸ್ ಬುಕ್ ‘ಅವರಿಗೆ ಆಕೆಯ …
Read More »
January 21, 2019
Breaking News, ವಿದೇಶ, ವಿಶೇಷ
ಸರಿಸುಮಾರು 26 ಅಡಿ ಉದ್ದ ಬೃಹದಾಕಾರದ ಹಾವೊಂದು ವ್ಯಕ್ತಿಯನ್ನು ಸುತ್ತಿಕೊಂಡು ಇನ್ನೇನು ನುಂಗಿಬಿಡಬೇಕು ಅನ್ನುವಷ್ಟರಲ್ಲಿ ಗ್ರಾಮಸ್ಥರು ದಾಳಿ ಮಾಡಿ ಹಾವನ್ನು ಕೊಂದು ಹಾಕಿದ್ದಾರೆ. ಅಷ್ಟೂ ಸಾಲದು ಎಂಬಂತೆ ಹಾವನ್ನು ತುಂಡು ತುಂಡಾಗಿ ಕತ್ತರಿಸಿ ಊರವರೆಲ್ಲಾ ಸೇರಿ ತಿಂದು ತೇಗಿದ್ದಾರೆ. ಇಂತಹದ್ದೊಂದು ಊಹಿಸಲೂ ಸಾಧ್ಯವಾಗದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ಸುಮತ್ರ ದ್ವೀಪದ ಗನ್ಸಲ್ ಎಂಬ ಕುಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ರಾಬರ್ಟ್ ನಬನ್ ಎಂಬಾತ ತೈಲ ಪ್ಲಾಂಟೇಷನ್ ಬಳಿ ಗಸ್ತು ತಿರುಗುತ್ತಿದ್ದಾಗ …
Read More »
January 18, 2019
Breaking News, ಧಾರ್ಮಿಕ, ಪ್ರವಾಸ, ವಿಶೇಷ
ಭಾರತವು ವೈವಿಧ್ಯತೆಗೆ ಹೆಸರುವಾಸಿದುದು, ಒಂದೊಂದು ಊರಲ್ಲಿ ಒಂದೊಂದು ಪದ್ಧತಿ, ಒಂದೊಂದು ರೀತಿ ನೇಮ ನಿಯಮಗಳು ಪಾಲಿಸಲ್ಪಡುತ್ತದೆ. ಇನ್ನು ಕೇವಲ ಕರ್ನಾಟಕದಲ್ಲೇ ನೂರಾರು ಬಗೆಯ ವಿಶೇಷತೆಗಳನ್ನು ನಾವು ಕಾಣಬಹುದು. ನಮ್ಮ ದೇಶದಲ್ಲಿ ಪ್ರಾಣಿ – ಪಕ್ಷಿಗಳನ್ನು ಪೂಜಿಸುತ್ತಾರೆ ಎಂದಬುಸು ನಮಗೆ ಗೊತ್ತಿರುವ ಸಂಗತಿಯೇ. ಆದರೆ ಬೆಕ್ಕಿಗೂ ಒಂದು ದೇವಸ್ಥಾನವಿದೆ ಎಂಬ ಸಂಗತಿ ನಿಮಗೆ ಗೊತ್ತಿದೆಯೇ? ಬೆಕ್ಕು ಕೆಟ್ಟ ಶಕುನ ಎಂಬ ಮೂಢನಂಬಿಕೆ ನಮ್ಮಲ್ಲಿದೆ. ಅಂತಹುದರಲ್ಲಿ ಈ ಊರಲ್ಲಿ ಬೆಕ್ಕನ್ನು ಶುಭಶಕುನ ಎಂದು …
Read More »
January 6, 2019
Breaking News, ವಿಶೇಷ
ರಸ್ತೆಯ ಪಕ್ಕದಲ್ಲಿ ಇರುವ ಕಿಲೋಮೀಟರ್ ಕಲ್ಲುಗಳನ್ನು ನೀವು ಗಮನಿಸಿರುತ್ತೀರಿ. ಈ ಕಲ್ಲುಗಳು ವಿವಿಧ ಬಣ್ಣಗಳಿಂದ ಕೂಡಿರುತ್ತವೆ.ಕೆಲವೊಂದು ಕಲ್ಲಿನಲ್ಲಿ ಹಸಿರು ಬಣ್ಣ ಇನ್ನೂ ಕೆಲವು ಕಲ್ಲಿನ ಮೇಲೆ ಹಳದಿ ಬಣ್ಣ ಮತ್ತು ಕಪ್ಪು ಬಣ್ಣ ಇರುತ್ತದೆ. ಈ ಒಂದೊಂದು ಬಣ್ಣವೂ ರಸ್ತೆಯ ವಿವಿಧ ನಿಯಮಗಳನ್ನು ಸೂಚಿಸುತ್ತವೆ. ಇವುಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಈ ಕಲ್ಲುಗಳಲ್ಲಿರುವ ಬಿಳಿ ಬಣ್ಣ ಕಿಲೋಮೀಟರ್ ನ್ನು ಸೂಚಿಸುತ್ತದೆ. ಇನ್ನು ಇದರ ಜೊತೆಗೆ ಸೇರುವ ಇತರ ಬಣ್ಣಗಳು ಬೇರೆ ಬೇರೆ …
Read More »
December 27, 2018
Breaking News, ವಿಶೇಷ
ಭೂಮಂಡಲದಲ್ಲಿರುವ ಜೀವಚರಗಳಿಗೆಲ್ಲಾ ಇರುವುದು ಒಂದೇ ನಾಲಿಗೆ. ಆದರೆ ನಮಗೆ ಗೊತ್ತಿರುವಂತೆ ಹಾವುಗಳಿಗೆ ಮಾತ್ರ 2 ನಾಲಿಗೆಗಳಿರುತ್ತವೆ. ಅದು ಎರಡು ನಾಳಿಗೆ ಅನ್ನುವುದಕ್ಕಿಂತಲೂ ಒಂದೇ ನಾಲಿಗೆ ಎದುರುಗಡೆ ಸೀಳಾಗಿರುತ್ತದೆ. ಆದರೆ ಇದು ಹೀಗ್ಯಾಕೆ ಇರುತ್ತದೆ ಎಂದು ನಿಮಗೆ ಗೊತ್ತೇ? ಪುರಾಣದಲ್ಲಿ ಈ ನಾಲಿಗೆಯ ಹಿಂದೆ ಒಂದು ಕಥೆಯಿದ್ದರೆ, ವಿಜ್ಞಾನ ಮತ್ತೊಂದು ಹೇಳುತ್ತದೆ. ಹಾಗಾದರೆ ಬನ್ನಿ, ಅದೇನೆಂದು ತಿಳಿದುಕೊಳ್ಳೋಣ. ವಿಜ್ಞಾನ ಏನು ಹೇಳುತ್ತದೆ? ವಿಜ್ಞಾನದ ಪ್ರಕಾರ ಹಾವುಗಳಿಗೆ ‘ವಾಸನೆ’ ಗ್ರಹಿಸಲು ಸೀಳು ನಾಲಿಗೆಗಳಿವೆ. …
Read More »
December 25, 2018
Breaking News, ವಿಶೇಷ
ಪ್ರಾಣಿಗಳು ಮನುಷ್ಯರಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಅದನ್ನು ಓಡಿಸುವವರೇ ಹೆಚ್ಚು. ಅದರಲ್ಲೂ ತಾವು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಪ್ರಾಣಿಗಳು ತಿಂದು ಹಾಕಿದರೆ ರೈರಿಗಂತೂ ಅವು ದುಃಸ್ವಪ್ನಗಳಂತೆ ಕಾಣುತ್ತವೆ. ಆದ್ರೆ ಅದೇ ಪ್ರಾಣಿಗಳಿಂದಾಗಿ ಸುಮಾರು 18 ಜನರು ಬದುಕುಳಿದಿದ್ದಾರೆಂದರೆ ನೀವು ನಂಬುವಿರೇ? ನಂಬಲೇಬೇಕು ಬಿಡಿ. ಅಹಮಾಬಾದ್ ನ ಸೌರಾಷ್ಟ್ರದ ರೈತರಿಗೆ ಅಲ್ಲಿನ ಗದ್ದೆಗಳಿಗೆ ತಂಡೋಪತಂಡವಾಗಿ ನುಗ್ಗುವ ನೀಲಿ ಜಿಂಕೆ(ನೀಲ್ ಗಾಯ್)ಗಳೆಂದರೆ ಸಿಟ್ಟು ಅಷ್ಟಿಷ್ಟಲ್ಲ.. ಅವು ಬಂದು ತಮ್ಮ ಬೆಳೆಗಳನ್ನೆಲ್ಲಾ …
Read More »
December 21, 2018
Breaking News, ಅಡುಗೆ - ಆಹಾರ, ವಿಶೇಷ
ಭೂಮಂಡಲದಲ್ಲಿರುವ ಪ್ರತಿಯೊಂದು ಜೀವರಾಶಿಯು ಹಾಲು ಕುಡಿಯುವುದರಿಂದ ತನ್ನ ಜೀವನವನ್ನು ಪ್ರಾರಂಭ ಮಾಡುತ್ತದೆ. ಯಾಕೆಂದರೆ ಹುಟ್ಟಿದ ತಕ್ಷಣ ಪ್ರತಿಯೊಂದು ಜೀವಿಯ ಬೆಳವಣಿಗೆಗೆ ಬೇಕಾಗಿರುವ ಅವಶ್ಯಕ ಪೋಷಕಾಂಶಗಳು ಹಾಲಿನಲ್ಲಿರುತ್ತವೆ. ತಾಯಿಯ ಹಾಲನ್ನು ಅದಕ್ಕೆ ಅಮೃತ ಎನ್ನುತ್ತಾರೆ. ಹುಟ್ಟಿದ ತಕ್ಷಣ ಮಗುವಿನ ದೇಹದೊಳಗೆ ಸೇರುವ ಆ ಕೆಲವು ಹನಿಗಳು ಅತೀ ಸುಲಭವಾಗಿ ಜೀರ್ಣವಾಗಿ ಆರೋಗ್ಯಕ್ಕೆ ಮಾಡುವ ಲಾಭಗಳು ಒಂದೆರೆಡಲ್ಲ. ಒಂದು ಲೋಟ ಹಾಲು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಅಗತ್ಯ ಪೋಷಕಾಂಶಗಳನ್ನು ದೊರಕಿಸುತ್ತದೆ. ಇದರಲ್ಲಿರುವ 5% …
Read More »